ತ.ರಾ.ಸು.ಕುರಿತು..

www.tarasu.webs.com

          ತ.ರಾ.ಸುಬ್ಬರಾಯ 

  

ಹೆಸರು:ತ.ರಾ.ಸುಬ್ಬರಾಯ (ತ.ರಾ.ಸು)

ಜನ್ಮ ದಿನಾಂಕ:21-04-1920

ಜನ್ಮ ಸ್ಥಳ:ಮಲೇಬೆನ್ನೂರು (ಹರಿಹರ ತಾಲ್ಲೂಕು)

ಮರಣ ದಿನಾಂಕ:10-04-1984

ಮರಣ ಸ್ಥಳ:

ವಂಶಸ್ಥರ ಸ್ಥಳ :ತಳಕು (ಚಳ್ಳಕೆರೆ ತಾಲ್ಲೂಕು)

ಶಿಕ್ಷಣ:ಸೀನಿಯರ್ ಇಂಟರಮೀಡಿಯಟ್ ವರೆಗೆ 

ಕೃತಿಗಳು:

ಸಾಮಾಜಿಕ:

ಚಕ್ರತೀರ್ಥ, ಬೇಡದ ಮಗು, ಜೀತದ ಜೀವ, ಯಕ್ಷಪ್ರಶ್ನೆ ಇತ್ಯಾದಿ.

ಐತಿಹಾಸಿಕ:

ದುರ್ಗಾಸ್ತಮಾನ, ನೃಪತುಂಗ, ರಕ್ತರಾತ್ರಿ, ಶಿಲ್ಪಶ್ರೀ ಇತ್ಯಾದಿ.

ಕಥಾಸಂಕಲನ:

ರೂಪಸಿ, ತೊಟ್ಟಿಲು ತೂಗಿತು, ತ.ರಾ.ಸು.ರವರ ಸಮಗ್ರ ಕಥೆಗಳು, ಇತ್ಯಾದಿ.

ನಾಟಕ:

ಜ್ವಾಲಾ, ಮೃತ್ಯು ಸಿಂಹಾಸನ.

ಆತ್ಮಕಥೆ:

ಹಿಂದಿರುಗಿ ನೋಡಿದಾಗ.

ಬರೆದ ಮೊದಲ ಕೃತಿ:

ಪುಟ್ಟನ ಚೆಂಡು  

ಸ್ವಾತಂತ್ಯ ಆಂದೋಳನದಲ್ಲಿ ತ.ರಾ.ಸು 

 ಧ್ವಜ ಸತ್ಯಾಗ್ರಹ (1937) ,ಅರಣ್ಯ ಸತ್ಯಾಗ್ರಹ (1939), 

ಚಲೇಜಾವ್ ಚಳುವಳಿ (1942),ಜವಬ್ದಾರಿ ಸರ್ಕಾತಿ ಚಳುವಳಿ (1947),

ಪ್ರಗತಿಶೀಲ ಸಾಹಿತ್ಯ ಚಳುವಳಿ (1944), ಕನ್ನಡ ಚಳುವಳಿ (1960-84) 

ಚಲನಚಿತ್ರವಾದ ತ.ರಾ.ಸು. ರವರ ಕಾದಂಬರಿಗಳು

ಹಂಸಗೀತೆ, ಚಂದ್ರವಳ್ಳಿಯ ತೋಟ, ಚಕ್ರತೀರ್ಥ, ಸಾಕುಮಗಳು (ಪುರ್ನಜನ್ಮ), ನಾಗರಹಾವು, ಗಾಳಿಮಾತು, ಬೆಂಕಿಯ ಬಲೆ, ಮಸಣದ ಹೂವು, ಬಿಡುಗಡೆಯ ಬೇಡಿ, ಆಕಸ್ಮಿಕ ಇತ್ಯಾದಿ