ಹೆಸರು:ತ.ರಾ.ಸುಬ್ಬರಾಯ (ತ.ರಾ.ಸು) ಜನ್ಮ ದಿನಾಂಕ:21-04-1920 ಜನ್ಮ ಸ್ಥಳ:ಮಲೇಬೆನ್ನೂರು (ಹರಿಹರ ತಾಲ್ಲೂಕು) ಮರಣ ದಿನಾಂಕ:10-04-1984 ಮರಣ ಸ್ಥಳ: ವಂಶಸ್ಥರ ಸ್ಥಳ :ತಳಕು (ಚಳ್ಳಕೆರೆ ತಾಲ್ಲೂಕು) ಶಿಕ್ಷಣ:ಸೀನಿಯರ್ ಇಂಟರಮೀಡಿಯಟ್ ವರೆಗೆ | ಕೃತಿಗಳು: ಸಾಮಾಜಿಕ: ಚಕ್ರತೀರ್ಥ, ಬೇಡದ ಮಗು, ಜೀತದ ಜೀವ, ಯಕ್ಷಪ್ರಶ್ನೆ ಇತ್ಯಾದಿ. ಐತಿಹಾಸಿಕ: ದುರ್ಗಾಸ್ತಮಾನ, ನೃಪತುಂಗ, ರಕ್ತರಾತ್ರಿ, ಶಿಲ್ಪಶ್ರೀ ಇತ್ಯಾದಿ. ಕಥಾಸಂಕಲನ: ರೂಪಸಿ, ತೊಟ್ಟಿಲು ತೂಗಿತು, ತ.ರಾ.ಸು.ರವರ ಸಮಗ್ರ ಕಥೆಗಳು, ಇತ್ಯಾದಿ. ನಾಟಕ: ಜ್ವಾಲಾ, ಮೃತ್ಯು ಸಿಂಹಾಸನ. ಆತ್ಮಕಥೆ: ಹಿಂದಿರುಗಿ ನೋಡಿದಾಗ. ಬರೆದ ಮೊದಲ ಕೃತಿ: ಪುಟ್ಟನ ಚೆಂಡು |