ಗುಲ್ಮೊಹರ್
ಕೊಡೆಗಳೇ ಕಾಮನಬಿಲ್ಲು
ಪೋರ್ಚುಗಲ್ನ ಅಗ್ಯುಡ ಎಂಬಲ್ಲಿ ಜುಲೈ ಬರುತ್ತಿದ್ದಂತೆ ಅಗಿಟ್ಯಾಗುಡ ಆರ್ಟ್ ಫೆಸ್ಟಿವಲ್ನ ಭಾಗವಾಗಿ ನಗರದ ಕೆಲವು ರಸ್ತೆಗಳು ಈ ರೀತಿ ಬಣ್ಣ ಬಣ್ಣದ ಕೊಡೆಗಳಿಂದ ಸಿಂಗಾರಗೊಳ್ಳುತ್ತವೆ.
ಇದೇನಿದು ‘ಫೇಸ್ಕಿನಿ’
ಮುಖವನ್ನು ಟ್ಯಾನ್ ಆಗದಂತೆ ತಡೆಯಲು ಕೆಲವು ಮಹಿಳೆಯರು ಬಳಸಿದರೆ, ತಮ್ಮನ್ನು ಯಾರೂ ಕಂಡುಹಿಡಿಯದೇ ಇರಲಿ ಎಂದು ಒಳಗೊಳಗೇ ಅಂದುಕೊಳ್ಳುವವರಿಗೂ ಕಮ್ಮಿಯಿಲ್ಲ.
ಕಾಡು ಕಾಪಾಡಲು...
ಹೂ ಗಿಡಗಳ ರಾಶಿ ಕಣ್ಣಿಗೆ ಹಿತ ನೀಡುತ್ತವೆ. ಸೀಟ್ಗಳಿಗೆ ಹಾಗೂ ವಾಕ್ವೇಗೆ ಕೃತಕ ಹುಲ್ಲು ಹಾಸನ್ನು ಬಳಸಲಾಗಿದೆ. ಬೇಲಿ, ಹೂ ಬಳ್ಳಿ, ಪುಟ್ಟ ಗಿಡಗಳು ಬಸ್ಸಿನ ತುಂಬಾ ತುಂಬಿಕೊಂಡಿವೆ.
ಹಿಟ್ಲರ್ ಫ್ಯಾಷನ್ ಆದದ್ದು
2015ರಿಂದೀಚೆಗೆ, ಬ್ಯಾಂಕಾಕ್ನ ಯುವಜನತೆ ಮೆಚ್ಚಿರುವ ಹಿಟ್ಲರ್ ಚಿತ್ರವಿರುವ ಟೀಶರ್ಟ್ಗಳು ಭಾರೀ ವ್ಯಾಪಾರ ಕಂಡಿವೆಯಂತೆ. ದೊಡ್ಡ ಕಣ್ಣಿನ, ಗಿಡ್ಡ ಮೀಸೆ ಇರುವ ಹಿಟ್ಲರ್ ಕಾರ್ಟೂನ್ ಚಿತ್ರಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ.
ಕಣ್ಣಿನ ಒಳಗೂ ಆಭರಣ
ಪ್ಲಾಟಿನಂನಲ್ಲಿ ಹೃದಯ, ಸಂಗೀತ ಸ್ವರ, ನಕ್ಷತ್ರದ ಆಕಾರಗಳಲ್ಲಿ 3 ಎಂ.ಎಂ ಅಳತೆಯಲ್ಲಿರುತ್ತದೆ. ಒಂದು ವರ್ಷದವರೆಗೂ ಈ ಆಭರಣ ಕಣ್ಣಿನಲ್ಲೇ ಉಳಿಯಬಲ್ಲದಂತೆ.
ರೋಡ್ ಟು ಪ್ರೆಡಿಶನ್
12 ವರ್ಷದ ಮಗನೊಟ್ಟಿಗೆ ತನ್ನ ಹೆಂಡತಿ, ಮಗನನ್ನು ಕೊಂದವರ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದೇ ಈ ಚಿತ್ರದ ಕಥಾವಸ್ತು.
‘ಡಾಕ್ಟರ್ ಬದಲಿಗೆ ಆ್ಯಕ್ಟರ್ ಆದೆ...’
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ನೀಲಿ’ ಧಾರಾವಾಹಿಯ ಪ್ರಣತಿ ಪಾತ್ರಧಾರಿ. ಬೆಂಗಳೂರು ಸಮೀಪದ ನೆಲಮಂಗಲದವರಾದ ಇವರು ಕಿರುತೆರೆ ಪ್ರವೇಶಿಸಿದ್ದು, ‘ದುರ್ಗಾ’ ಧಾರಾವಾಹಿ ಮೂಲಕ.
ರವೀನಾ... ಸಿನಿಮಾ ವ್ಯಾಖ್ಯಾನ
‘ಟಿಪ್ ಟಿಪ್ ಬರ್ಸಾ ಪಾನಿ..’ ಎಂದು ಹಾಡುತ್ತಾ ಕುಣಿದ ಬಳುಕುವ ಬಳ್ಳಿ ರವೀನಾ ಟಂಡನ್ ನೆನಪಿರಬೇಕಲ್ಲ? ನಟನೆಯಷ್ಟೇ ನೃತ್ಯದಿಂದಲೂ ಗಮನ ಸೆಳೆದಿದ್ದ ರವೀನಾ ‘ಮಾತೃ’ ಎಂಬ ಸಿನಿಮಾದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಅನುಪಮಾ ರಾಮಕೃಷ್ಣನ್ ಅವರಿಗೆ ಮಾತಿಗೆ ಸಿಕ್ಕಿದ ರವೀನಾ ಏನೇನು ಚರ್ಚಿಸಿದ್ದಾರೆ ನೋಡಿ...
ಬೆಲ್ಲಪ್ರಿಯ ಸಿದ್ಧಾರ್ಥ
ಸಿದ್ಧಾರ್ಥ್ ಮಲ್ಹೋತ್ರಾ ಪ್ರಸಿದ್ಧ ‘ಮೆನ್ಸ್ ಹೆಲ್ತ್ ಇಂಡಿಯಾ’ ಮ್ಯಾಗಜೀನ್ನ ಕವರ್ ಪೇಜ್ನಲ್ಲಿ ಎರಡು ಬಾರಿ ಮಿಂಚಿದ್ದಾರೆ. ಈ ಗೌರವಕ್ಕೆ ಪಾತ್ರರಾದ ಏಕೈಕ ನಟ ಎಂಬ ಖ್ಯಾತಿ ಅವರದು.
ನರಕದ ಬಾಗಿಲು!
ಭೂಗರ್ಭಶಾಸ್ತ್ರಜ್ಞರು ಈ ಸ್ಥಳದಲ್ಲಿ ಹೊಂಡವೊಂದನ್ನು ತೊಡಗಿದಾಗ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿತು. ನೈಸರ್ಗಿಕ ಅನಿಲಗಳು ನಿರಂತರವಾಗಿ ದಹಿಸುತ್ತಿರುವುದೇ ಇದಕ್ಕೆ ಕಾರಣ ಎಂಬುದು ವಿಜ್ಞಾನಿಗಳ ಅಭಿಮತ.
ಬಿಯರ್ ಪ್ರವಾಹಕ್ಕೆ ಮೂರು ಬಲಿ!
ಸುಮಾರು 14.70 ಲಕ್ಷ ಲೀಟರ್ ಬಿಯರ್ ರಭಸವಾಗಿ ರಸ್ತೆಗೆ ನುಗ್ಗಿತು. ಬಿಯರ್ ಪ್ರವಾಹದಿಂದ ಒಂದು ಮನೆ ಮತ್ತು ಪಬ್ ಅವಶೇಷವೂ ಉಳಿಯದ ಹಾಗೆ ಕೊಚ್ಚಿ ಹೋಯಿತು.
ಅಮ್ಮ ನನ್ನ ಜಡ್ಜ್
‘ಪಡುವಾರಳ್ಳಿ ಪಡ್ಡೆಗಳು’ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದವರು ಶೋಭಾ ಶೆಟ್ಟಿ. ‘ಅಗ್ನಿಸಾಕ್ಷಿ’ಯ ತನು ಪಾತ್ರ ಇವರ ಜನಪ್ರಿಯತೆಯನ್ನು ಹೆಚ್ಚಿಸಿತು. ವಿಭಿನ್ನ ಪಾತ್ರಗಳಲ್ಲಿ ಮೆಚ್ಚುಗೆ ಗಳಿಸುವಂತೆ ನಟಿಸಿರುವ ಇವರು, ಮಾತಿಗೆ ಸಿಕ್ಕಾಗ...